Wednesday, June 17, 2015

ವಿಜಯನಗರ ಸಾಮ್ರಾಜ್ಯದ ಕಥೆ ಯಶೋಗಾಥೆ "ಕರಿಸಿರಿಯಾನ"

ನೆನ್ನೆ ವಿಜಯನಗರದ ಗತ್ತು, ವೈಭವ, ಅದರ ಆಡಳಿತ, ಆ ಸಾಮ್ರಾಜ್ಯ ಈಗಲೂ ಪೃಕ್ರತಿಯ ಮಡಿಲಲ್ಲಿ ಬಿಟ್ಟು ಹೋಗಿರೋ ಅದೆಷ್ಟೋ ರಹಸ್ಯಗಳು ಹಾಗು ಅದರ ಪತನದ ಬಗ್ಗೆ ಕೆ.ಎನ್.ಗಣೇಶಯ್ಯ ಬರೆದ "ಕರಿಸಿರಿಯಾನ" ಓದುತ್ತಿದ್ದೆ. ಅದರಲ್ಲಿ ನಾನು ತಿಳಿದುಕೊಂಡ ಕೆಲ ಮಾಹಿತಿ ಹಾಗು ನನ್ನ ಅನಿಸಿಕೆಗಳು ಬರೀತಿದ್ದೇನೆ.

ನಮ್ಮ ಹಿಂದುಗಳಲ್ಲಿರೋ ಸೊಕ್ಕು ದರ್ಪದಿಂದ ಹಾಗು ಮುಸಲ್ಮಾನರ ಕುತಂತ್ರ, ಉಂಡಮನೆಗೆ ಅವರು ಯಾವತ್ತಿದ್ದರೂ ದ್ರೋಹ ಬಗೀತಾರೆ ಅನ್ನೋ ಕಾರಣದಿಂದ ದಕ್ಷಿಣದ ವಿಜಯನಗರ ಸಾಮ್ರಾಜ್ಯ ಪತನವಾಗಿ ಮುಸಲ್ಮಾನರು ನಮ್ಮ ಮೇಲೆ ವಿಜಯ ಸಾಧಿಸಿದರು ಹಾಗು ಇನ್ನೂ ಕೂಡ ನಮ್ಮ ಮೇಲೆ ನಿಯಂತ್ರಣ ಸಾಧಿಸ್ತಿದಾರೆ ಅನ್ನೋದನ್ನ ಎಷ್ಟು ಜನ ಹಿಂದುಗಳು ಒಪ್ಗೋತೀರಾ?

ನಾವು ಹಿಂದುತ್ವವಾದಿಗಳು, ಹಿಂದೂಗಳು ನಮ್ಮ ಸೊಕ್ಕು ದರ್ಪದಿಂದ ನಾವು ಇನ್ನೂ ಸಂಕಷ್ಟ ಅನುಭವಿಸ್ತಿದ್ದೇವೆ ಅನ್ನೋದನ್ನ ಬಿಟ್ಟು ಮುಸಲ್ಮಾನರ ಕುತಂತ್ರ ಒಂದನ್ನೇ ನಂಬ್ತೇವೆ.

ಇಲ್ಲಿ ಕೇಳಿ, ನಾವು ಹಿಂದುಗಳ ಸೊಕ್ಕು ದರ್ಪ, ನಮ್ಮನ್ಯಾರು ಏನ್ ಮಾಡ್ತಾರೆ ಹಾಗು ಅಸಂಘಟಿತ ಮನೋಭಾವವೇ ನಮಗೆ ಮುಳು ಆಯ್ತು, ಇನ್ನೂ ಆಗ್ತಿದೆ ಅನ್ನೋದನ್ನ ಯಾರೂ ಅಲ್ಲಗಳೆಯೋಕೆ ಸಾಧ್ಯವೇ ಇಲ್ಲ.

ವಿಜಯನಗರದ ಪತನಕ್ಕೆ ಇವೆಲ್ಲಾ ಹೇಗೆ ಕಾರಣಗಳಾದ್ವು ಅನ್ನೋದನ್ನ ಹೇಳ್ತಿನಿ ಕೇಳಿ!
ವಿಜಯನಗರದ ಅಂತಿಮ(ಪತನ) ಯುದ್ಧ, ರಕ್ಕಸತಂಗಡಿ ಯುದ್ಧ(ಕ್ರಿ.ಶ.1565) ನಿಮಗೆ ನೆನಪಿರಬೇಕಲ್ವ? ಆ ಯುದ್ಧದ ನಂತರವೇ ವಿಜಯನಗರ ಸಾಮ್ರಾಜ್ಯ, ದಕ್ಷಿಣದ ಹಿಂದು ಸಾಮ್ರಾಜ್ಯ ಪತನವಾಗಿ ಮುಸಲ್ಮಾನರ ಕರ್ನಾಟಕ, ಆಂಧ್ರ, ಕೇರಳದಲ್ಲಿ ಪ್ರಭಾವ ಜಾಸ್ತಿ ಆಯ್ತು.

ರಕ್ಕಸತಂಗಡಿ ಕದನದಲ್ಲಿ ಭಾಗವಹಿಸಿದ ವಿಜಯನಗರದ ರಾಜ ರಾಮರಾಯನಿಗೆ ಆಗ 90 ವರ್ಷ, ಅವನಿಗೆ ಯುದ್ಧದಲ್ಲಿ ಭಾಗವಹಿಸುವಾಗ ಅವನಿಗಿದ್ದ ಒಂದು ಸೊಕ್ಕೆಂದರೆ ಅವನು ಯುದ್ಧದಲ್ಲಿ ಯಾವತ್ತೂ ಪಲ್ಲಕ್ಕಿಯಲ್ಲೇ ಕೂತಿರ್ತಿದ್ದ ಹಾಗು ಪಲ್ಲಕ್ಕಿಯಲ್ಲಿ ಕೂತೇ ಯುದ್ಧ ಮಾಡ್ತಿದ್ದ ಅನ್ನೋದು ಇತಿಹಾಸದಿಂದ ತಿಳಿದುಬರೋ ಸಂಗತಿ.

ಯುದ್ಧದಲ್ಲಿ ವಿಜಯನಗರದ ಸೈನಿಕರು ಬಿಜಾಪುರ್ ಸುಲ್ತಾನರ ಸೈನ್ಯದಿಂದ ಅಪಾಯದ ಮುನ್ಸೂಚನೆ ಅರಿತ ಕೂಡಲೇ ರಾಜ ರಾಮರಾಯನಿಗೆ ಪಲ್ಲಕ್ಕಿಯನ್ನು ಬಿಟ್ಟು ಕೆಳಗಿಳಿದು ಯುದ್ಧ ನಡೆಸಲು ಕೋರುತ್ತಾರೆ, ಆದರೆ ರಾಮರಾಯ ಹೇಳ್ತಾನೆ "ಮಕ್ಕಳೆದುರು ನಿಲ್ಲುವಾಗ ಯಾವ ಎಚ್ಚರಿಕೆಯು ಬೇಕಿಲ್ಲ.... ಇದು ಯುದ್ಧವೇ ಅಲ್ಲ" ಅಂತ ಹೇಳಿ ಆತ ಪಲ್ಲಕ್ಕಿಯಲ್ಲೇ ಕೂತ, ಆಗ ನಿಜಾಮನ ಸೈನ್ಯವು ಮದವೇರಿದ ಆನೆಯನ್ನ ರಾಮರಾಯನ ಪಲ್ಲಕ್ಕಿಯ ಕಡೆಗೆ ಓಡಿಸುತ್ತಾರೆ, ಮದವೇರಿದ ನುಗ್ಗಿ ಬರುತ್ತಿರುವ ಆನೆಯನಾನು ಕಂಡು ಪಲ್ಲಕ್ಕಿ ಹೊತ್ತಿದ್ದವರು ಹೆದರಿ ದಿಕ್ಕಾಪಾಲಾಗಿ ಓದಿದಾಗ ರಾಮರಾಯ ಕೆಳಗೆ ಬಿದ್ದ, ಬಿದ್ದ ತಕ್ಷಣ ಎದುರಾಳಿ ಸೈನಿಕರು ರಾಮರಾಯನನ್ನ ಬಂಧಿಸಿ ಅವನ ತಲೆ ಕಡಿದು ಆ ತಲೆಯನ್ನು ಯುದ್ಧಭೂಮಿಯನ್ನು ದೊಡ್ಡ ಭರ್ಚಿಗೆ ಸಿಕ್ಕಿಸಿ ಇಡೀ ರಣಾಂಗಣವನ್ನೇ ಓಡಾಡಿ ಯುದ್ಧ ಗೆದ್ದ ಸಂಭ್ರಮ ಆಚರಿಸುತ್ತಾರೆ.

ನೆನಪಿರಲಿ ಅವರು ರಾಮರಾಯನ ತಲೆಯನ್ನು ಬರೋಬ್ಬರಿ 264 ವರ್ಷಗಳವರೆಗೆ ಅಂದರೆ 1565 ರಿಂದ 1829 ರವರೆಗೆ ಅಹ್ಮದ್'ನಗರ ದಲ್ಲಿ ತಮ್ಮ ಆಸ್ಥಾನದಲ್ಲಿಟ್ಟು ಜಗತ್ತಿಗೆ ಭಾರತದ ಅತೀದೊಡ್ಡ ವಿಜಯನಗರ ಸಾಮ್ರಾಜ್ಯವನ್ನ ಹೇಗೆ ಸೋಲಿಸಿ ವಶಪಡಿಸಿಕೊಂಡ್ವಿ ಅನ್ನೋದನ್ನ ಸಾರಿ ಹೇಳಿದರಂತೆ.

ಈ ತಲೆಯ ಪ್ರದರ್ಶನ ಬಾರಿ ಒಬ್ಬ ನಾಯಕನ ಸೋಲಾಗುವುದಿಲ್ಲ, 250 ವರ್ಷಗಳ ಕಾಲ ಭವ್ಯತೆಯಿಂದ ಮೆರೆದ, ಪ್ರಪಂಚದಾದ್ಯಂತ ಪ್ರಸಿದ್ಧವಾಗಿದ್ದ, ಚರಿತ್ರೆಯಲ್ಲಿ ಅತಿ ದೊಡ್ಡ ಸಾಮ್ರಾಜ್ಯಗಳಲ್ಲಿ ಒಂದಾಗಿದಾದಾ ವಿಜಯನಗರದ ಪತನದ ಸಂಕೇತವಾಗಿದೆ. ಭಾರತದ ಚರಿತ್ರೆಯಲ್ಲಿ ಒಂದು ಮಹಾಯುಗದ ಅಂತ್ಯದ ಪ್ರತೀಕವಾಗುತ್ತೆ. ಭಾಷೆ, ಕಲೆ, ಸಂಸ್ಕ್ರಟಿಯಾ ಹೊಸ ಮಜಲುಗಳನ್ನು ಎಂದೆಂದೂ ಹುಟ್ಟು ಹಾಕುವ ಸ್ಪೂರ್ತಿಯಿಂದ ಕಂಡಿದ್ದ ಭಾರತಮಾತೆಯ ರಾಜಕೀಯ ಪರಿಸ್ಥಿತಿ ಅಧೋಗತಿ ಇಲ್ಲಿಂದ ಶುರುವಾಗಿ ಇನ್ನೂ ಮುಂದುವರೆದಿದೆ.... ಇದಲ್ವಾ ನಮ್ಮ ನಿಜವಾದ ಅಹಂಕಾರದ ಸೋಲು?

ಇನ್ನು ಮುಸಲ್ಮಾನರನ್ನು ಯಾವತ್ತೂ ನಂಬಬಾರದು, ಅವರ ಉಂಡ ಮನೆಗೆ ದ್ರೋಹ ಬಗೆಯೋದು ಗ್ಯಾರಂಟಿ ಅಂತ ಹೇಳಿದ್ದೆ, ಕೇಳಿ ವಿಜಯನಗರ ಸಾಮ್ರಾಜ್ಯದಲ್ಲಿ ಮುಸಲ್ಮಾನರನ್ನು ಅಣ್ಣತಮ್ಮಂದಿರ ಹಾಗೆ ಅರಸರು ನಡೆಸಿಕೊಂಡಿದ್ದರು, ಅವರಿಗೋಸ್ಕರ ಮಸೀದಿ, ಮನೆ ಮಠ ಎಲ್ಲ ಮಾಡಿಸಿಕೊಟ್ಟು ಸೈನ್ಯದ ಉನ್ನತ ಜವಾಬ್ದಾರಿಯಾದ ಸೈನ್ಯಾಧಿಪತಿಗಳ ಸ್ಥಾನವನ್ನು ಕೊಟ್ಟಿತ್ತು. ಆದರೆ ಅದೇ ಮುಸಲ್ಮಾನ ಸೈನ್ಯಾಧಿಕಾರಿಗಳು 1565ರಲ್ಲಿ ನಡೆದ ರಕ್ಕಸತಂಗಡಿ ಕದನದ ಯುದ್ಧಭೂಮಿಯಲ್ಲಿ ಎದುರಾಳಿ ಬಿಜಾಪುರ ಸುಲ್ತಾನ ಒಬ್ಬ ಮುಸಲ್ಮಾನ ನಾವು ಇಸ್ಲಾಮ್ ನಂಬುತ್ತೇವೆ, ಇಸ್ಲಾಮಿಗೆ ನಮ್ಮ ನಿಷ್ಟೆ ಅಂತ ವಿಜಯನಗರದ ರಾಮರಾಯನನ್ನು ಬಿಟ್ಟು ಎದುರಾಳಿ ಸುಲ್ತಾನರ ಕಡೆಗೆ ಸೇರಿಕೊಂಡು ಬೆನ್ನಿಗೆ ಚೂರಿ ಹಾಕ್ತಾರೆ.

ಇತಿಹಾಸದುದ್ದಕ್ಕೂ ನಮ್ಮನ್ನು ಕಾಡುತ್ತ ಬಂದ ಈಗಲೂ ಕಾಡುತ್ತಿರುವ ಪಿಶಾಚಿಗಳನ್ನ ಮಾತ್ರ ನಾವು ಹಿಂದುಗಳು ಭಾಯಿ ಭಾಯಿ ಅಂತ ಸೆಕ್ಯೂಲರ್ ಗಾಂಡುಗಳಾಗಿ ಕರೆದು ವರ್ತಿಸ್ತಿರೋದು ಮಾತ್ರ ನಮ್ಮ ದೇಶಕ್ಕೆ, ಧರ್ಮಕ್ಕೆ ಮಾರಕವೇ ಸರಿ.

~ Vinod Hindu Nationalist​

1 comment: